ಮಡಿಕೇರಿ: ಅತಿಯಾದ ಮಳೆಯಿಂದ ಮನೆಯ ಮೇಲ್ಛಾವಣಿ ಹಾನಿ; ರಿಪೇರಿಗೆ ಸಹಾಯ ಮಾಡಿದ ಶೌರ್ಯ ತಂಡ.

ಮಡಿಕೇರಿ ತಾಲ್ಲೂಕಿನ ಮೊಣ್ಣಂಗೇರಿಯಲ್ಲಿ ಅತಿಯಾದ ಮಳೆ ಗಾಳಿಯಿಂದ ಮನೆಯ ಮೇಲ್ಛಾವಣಿಗೆ ಹಾನಿಯಾದ ಘಟನೆ ನಡೆದಿದೆ.

ಮನೆಯ ಹಿಂಬಾಗದಲ್ಲಿ ಹಂಚುಗಳು ಹಾನಿಯಾಗಿದ್ದು ಸರಿಪಡಿಸುವ ಻ಗತ್ಯವಿತ್ತು.

ಬಡ ಕುಟುಂಬವಾಗಿರುವ  ದೇವಕಿಯವರು ಶೌರ್ಯ ತಂಡದ ಸಹಕಾರ ಕೇಳಿದ ಹಿನ್ನೆಲೆಯಲ್ಲಿ ಸ್ವಯಂಸೇವಕರು ಶ್ರಮದಾನ ನಡೆಸಿರುತ್ತಾರೆ.

ಘಟಕದ ಸದಸ್ಯರಾದ ಸಬೀನಾ, ಜಯಂತಿ, ಜನಾರ್ಧನ, ಪೂವಯ್ಯ, ಮಾಧವ, ಸಂತೋಷ್, ಲೋಕೇಶ್, ಗಣೇಶ್ ಶ್ರಮದಾನದಲ್ಲಿ ಭಾಗವಹಿಸಿದರು.

Share Article
Previous ಮಡಿಕೇರಿ: ಮಹಿಳಾ ಸಮಾಜ ಕೇಂದ್ರದ ಪರಿಸರದಲ್ಲಿ ಸ್ವಚ್ಛತೆ; ನಾಪೋಕ್ಲು ಘಟಕದಿಂದ ಶ್ರಮದಾನ.

Leave Your Comment

Connect With Us

Janajagruthi Vedike Regional Office Belthangady, Surendra Mansion Building, First floor, Near Syndicate Bank, Main Road, Belthangady – 574214  

Follow Us On

[mc4wp_form id="228"]

Contact Us

SKDRDP® ©2023 | All Rights Reserved